WHO WE ARE

More Than 25+ Years We Provide True News

Nec nascetur mus vicolor rhoncus augue quisque parturient etiam imperdet sit nisi tellus veni faucibus orcimperdiet venena nullam rhoncus curabitur monteante.

Nec nascetur mus vicolor rhoncus augue quisque parturient etiam imperdet sit nisi tellus veni faucibus orcimperdiet venena nullam rhoncus curabitur monteante.

We Develop & Create Digital Future.

Nec nascetur mus vicideolor rhoncus augue quisque parturientet imperdet sit nisi tellus veni faucibus orcimperdietenatis nullam rhoncus curabitur monteante.

Development

69%

Success

88%

Finished Projects

58%

Meet Our Team

Nec nascetur mus vicideolor rhoncus augue quisque parturientet imperdet sit nisi tellus veni faucibus orcimperdietenatis.

James Stone

Creative Director

Ashley Riordan

Art Director

Albert Coleman

Marketing Head

Clemens Steiner

Manager & QC

ಮಣ್ಣಿನ ಮಗ ಅಂತಾರೆ. ಆದರೆ, ಸುಮ್ಮನೆ ಕೂತಿದ್ದರು‌.- ನಟ ಪ್ರಕಾಶ್ ರೈ

ದೆಹಲಿ:- ರೈತರ ಪ್ರತಿಭಟನೆ ಕುರಿತು ಮಾತನಾಡಲು ನಟ ಪ್ರಕಾಶ್ ರೈ ದೆಹಲಿಯ ಕೃಷಿ ಸ್ಥಾಯಿ ಸಮಿತಿ ಸಭೆಗೆ ಹೋಗಿದ್ದರು. ಆದರೆ, ಪ್ರಕಾಶ್ ರೈ ಬಂದರೆಂದು ಸಮಿತಿಯ ಸದಸ್ಯರು ಸಭೆಯನ್ನೇ ರದ್ದು ಮಾಡಿದ ಘಟನೆಯೊಂದು ನಡೆದಿದೆ.

Read More »

ಮಾಧ್ಯಮ ಸ್ವತಂತ್ರವಾಗಿ, ನಿರ್ಭೀತಿಯಿಂದ ಸುದ್ದಿ ಮಾಡಬೇಕು ಎನ್ನುವುದರಲ್ಲಿ ನಂಬಿಕೆ ಇಟ್ಟುಕೊಂಡಿರುವವನು ನಾನು.

ಬೆಂಗಳೂರು:- ಸ್ವಾತಂತ್ರ್ಯಪೂರ್ವದಲ್ಲಿ ಜನರನ್ನು ಎಚ್ಚರಿಸುವ, ಸ್ವಾತಂತ್ರ್ಯ ಹೋರಾಟದ ಪರವಾಗಿ ಪತ್ರಿಕೆಗಳು ಕೆಲಸ ಮಾಡಿದ್ದವು. ಸಂವಿಧಾನದ ಮೌಲ್ಯಗಳು ಮತ್ತು ಸತ್ಯವನ್ನು ಮರೆಮಾಚುವ ಕೆಲಸ ಆಗಬಾರದು. ಎಲ್ಲ ಜನರಿಗೂ ಸಮಾನ ಅವಕಾಶ ಮತ್ತು ಜಾತಿ-ವರ್ಗ ರಹಿತ ಸಮಾಜ

Read More »

ಇಂದು ಮಹಾರಾಷ್ಟ್ರ, ತೆಲಂಗಾಣ ರಾಜ್ಯ ಘಟಕಗಳ ಬಿಜೆಪಿ ಅಧ್ಯಕ್ಷರ ಘೋಷಣೆ

ಮುಂಬೈ:- ಇಂದು ಸಂಜೆಗೆ ಮಹಾರಾಷ್ಟ್ರ ಮತ್ತು ತೆಲಂಗಾಣ ರಾಜ್ಯ ಘಟಕಗಳ ಬಿಜೆಪಿ ಅಧ್ಯಕ್ಷರ ಘೋಷಣೆಗೆ ಸಮಯ ನಿಗದಿಯಾಗಿದೆ. ಕರ್ನಾಟಕ ಬಿಜೆಪಿ ಸಾರಥಿ ಬಿವೈವಿಯವರನ್ನು ಮುಂದುವರಿಸಬೇಕಾ, ಬೇಡವಾ ಎಂಬ ಚರ್ಚೆ 6ತಿಂಗಳಿನಿಂದಲೂ ನಡೆಯುತ್ತಿದ್ದು ಅದೀಗ ಅಂತಿಮ

Read More »

ಹಿಂದೂ ಪರ ಸಂಘಟನೆಗಳು ನಮಗೆ ಸ್ಪಂದಿಸಿಲ್ಲ.- ಸಂತ್ರಸ್ತೆಯ ತಾಯಿ

ಮಂಗಳೂರು:- ಮದುವೆಯಾಗುವುದಾಗಿ ನಂಬಿಸಿ ದೈಹಿಕ ಸಂಪರ್ಕ ನಡೆಸಿ ಇದೀಗ ಕೈಕೊಟ್ಟು ನಾಪತ್ತೆಯಾಗಿರುವ ಪ್ರಕರಣದಲ್ಲಿ ಸಂತ್ರಸ್ತೆ ಯುವತಿ ಮಗುವಿನ ಜನ್ಮ ನೀಡಿದ್ದು, ಸಂತ್ರಸ್ತೆಯ ತಾಯಿ ಇದೀಗ ಮಗಳಿಗೆ ನ್ಯಾಯ ಕೊಡಿಸಲು ಮಾಧ್ಯಮಗಳ ಮುಂದೆ ಬಂದಿದ್ದಾರೆ. ಪುತ್ತೂರಿನಲ್ಲಿ

Read More »

ಮಾನ್ಯತೆ ಪಡೆಯದ ಗ್ರಾಮೀಣ ಭಾಗದ ಪತ್ರಕರ್ತರಿಗೆ ಉಚಿತ ಬಸ್ ಪಾಸ್

ಬೆಂಗಳೂರು:- ರಾಜ್ಯದ ಗ್ರಾಮೀಣ ಪತ್ರಕರ್ತರಿಗೂ ಸಾರಿಗೆ ಬಸ್ ಪಾಸ್ ವಿತರಣೆ ಮಾಡುವುದಾಗಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಬಜೆಟ್ ಭಾಷಣದಲ್ಲಿ ಘೋಷಿಸಿದ್ದರು. ಅದರಂತೆ ಅಧಿಕೃತ ಆದೇಶ ಮಾಡಿದ್ದರಿಂದ ಈಗ ಶೀಘ್ರವೇ ಗ್ರಾಮೀಣ ಪತ್ರಕರ್ತರಿಗೆ ಸಾರಿಗೆ ಬಸ್

Read More »

ವಸತಿ ಇಲಾಖೆಯ ಹಗರಣ ಸುರ್ಜೇವಾಲ ಮುಂದೆ ಬಿಚ್ಚಿಟ್ಟ ಬಿ.ಆರ್.ಪಾಟೀಲ್

ಬೆಂಗಳೂರು:- ವಸತಿ ಇಲಾಖೆಯಲ್ಲಿ ಏನೆಲ್ಲಾ ಹಗರಣ ನಡೆದಿದೆ ಜೊತೆಗೆ ವಸತಿ ಹಂಚಿಕೆಯ ಸಂದರ್ಭದಲ್ಲಿ ಲಂಚದ ಬೇಡಿಕೆ ಯಾವ ರೀತಿಯಲ್ಲಿ ಇದೆ, ಹಿರಿಯ ಶಾಸಕನಾದರೂ ನನಗೆ ಯಾವ ರೀತಿಯಲ್ಲಿ ಅನ್ಯಾಯ ಆಗ್ತಿದೆ? ಹೀಗೆ ವಸತಿ ಇಲಾಖೆಯ

Read More »